ಕ.ರ.ವೇ ಹೋರಾಟಗಳು
|
|
ಕನ್ನಡ ಬಾವುಟವನ್ನು ಸರ್ಕಾರಿ ಮತ್ತು ಅರೆ ಸರ್ಕಾರಿ ಕಟ್ಟಡಗಳ ಮೇಲೆ ಹಾರಿಸ ಬಾರದು ಎಂದು ಕರ್ನಾಟಕ ಸರ್ಕಾರ ಅದೇಶ ಹೊರಡಿಸಿರುವುದರ ವಿರುದ್ಧ ನಮ್ಮ ಕಾರ್ಯಕರ್ತರು ರಾಜ್ಯವ್ಯಾಪಿ ಪ್ರತಿಭಟನೆ ನಡೆಸಿದರು.
ಅದರ ವರದಿಯನ್ನು ಇಲ್ಲಿ ನೋಡಿ. |
| ಮುಂದೆ ಓದಿ... |
ಸಂಘಟನೆ
|
|
ಇಂದು ಕರ್ನಾಟಕ ರಕ್ಷಣಾ ವೇದಿಕೆ ತನ್ನ ವ್ಯಾಪ್ತಿ ಮತ್ತು ವಿಸ್ತಾರವನ್ನು ನಾಡಿನ ಉದ್ದ ಅಗಲಕ್ಕೂ ಹೆಚ್ಚಿಸಿಕೊಂಡಿದೆ. ಇದಕ್ಕೆ ಮುಖ್ಯ ಕಾರಣ ಕರ್ನಾಟಕದ ಜನತೆಗೆ ಕರ್ನಾಟಕ ರಕ್ಷಣಾ ವೇದಿಕೆ ನಡೆಸಿಕೊಂಡು ಬಂದಿರುವ ಮತ್ತು ನಡೆಸುತ್ತಿರುವ ಹೋರಾಟಗಳ ಬಗ್ಗೆ ಇರುವ ಅಚಲ ನಂಬಿಕೆ. ಇಂತಹ ನಂಬಿಕೆಯಿಂದಲೇ ಇವತ್ತು ಕರ್ನಾಟಕ ರಕ್ಷಣಾ ವೇದಿಕೆಯ ಕುಟುಂಬದಲ್ಲಿ ಸುಮಾರು 50 ಲಕ್ಷ ನೊಂದಾಯಿತ ಸದಸ್ಯರಿದ್ದಾರೆ. ಶ್ರೀ ನಾರಾಯಣ ಗೌಡರ ದಕ್ಷ ನಾಯಕತ್ವದಲ್ಲಿ ಎಲ್ಲಾ ಸದಸ್ಯರು ನಾಡಿನ ಹಿತಕ್ಕಾಗಿ ದುಡಿಯುತ್ತಿದ್ದಾರೆ. |
| ಮುಂದೆ ಓದಿ... |
ಕ.ರ.ವೇ ಹೋರಾಟಗಳು
|
|
ಜನರನ್ನು ಸೆಳೆಯುವ ಈ ತಂತ್ರಗಾರಿಕೆಯಲ್ಲಿ ನಾಡುನುಡಿಯ ಹಿತವನ್ನೇ ಕಡೆಗಣಿಸುವ ರೀತಿಯಲ್ಲಿ ನಡೆದುಕೊಳ್ಳುವ ರಾಜಕೀಯ ಪಕ್ಷಗಳು, ತಾವು ತಲುಪಿರುವ ನೈತಿಕ ಅಧೋಗತಿಗೆ ಸಾಕ್ಷಿಯಾಗುತ್ತಿವೆ.
|
| ಮುಂದೆ ಓದಿ... |
ಕ.ರ.ವೇ ಹೋರಾಟಗಳು
|
ಕನ್ನಡಿಗರಿಗೆ ಉದ್ಯೋಗವಕಾಶ, ನಿಲ್ದಾಣದಲ್ಲಿ ಕನ್ನಡದ ಬಳಕೆ ಮತ್ತು ವಿಮಾನ ನಿಲ್ದಾಣಕ್ಕೆ ' ನಾಡ ಪ್ರಭು ಕೆಂಪೇಗೌಡ'ರ ಹೆಸರು ಇನ್ನಿತರ ಕನ್ನಡ-ಕರ್ನಾಟಕ-ಕನ್ನಡಿಗರ ಪರ ವಿಷಯಗಳನ್ನು ಒತ್ತಾಯಿಸಿ ಬಿ.ಐ.ಎ.ಎಲ್ ಗೆ ಹಕ್ಕೊತ್ತಾಯ ಪತ್ರವನ್ನು ನೀಡಲಾಗಿದೆ.
|
| ಮುಂದೆ ಓದಿ... |
ಕ.ರ.ವೇ ಹೋರಾಟಗಳು
|
ರೈಲ್ವೇ ಬಜೆಟ್ ನಲ್ಲಿ ಕರ್ನಾಟಕಕ್ಕೆ ಆದ ಅನ್ಯಾಯದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಯಿತು.
|
| ಮುಂದೆ ಓದಿ... |
ಕ.ರ.ವೇ ಹೋರಾಟಗಳು
|
|
ಕಾವೇರಿ ನ್ಯಾಯಧಿಕರಣ ತೀರ್ಪಿನಲ್ಲಿ ಕರ್ನಾಟಕಕ್ಕೆ ಘೋರ ಅನ್ಯಾಯ,ಪ್ರತ್ಯುತ್ತರವಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಉಗ್ರ ಪ್ರತಿಭಟನೆಗಳು. |
| ಮುಂದೆ ಓದಿ... |
ಕ.ರ.ವೇ ಹೋರಾಟಗಳು
|
|
ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ದೊರೆತಿದೆ. ನಾಡಿನ ಕನ್ನಡಿಗರಿಗೆಲ್ಲಾ ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಅಭಿನಂದನೆಗಳು. |
| ಮುಂದೆ ಓದಿ... |
ಕ.ರ.ವೇ ಹೋರಾಟಗಳು
|
ಬೆಳಗಾವಿ ಮಹಾನಗರ ಪಾಲಿಕೆ ಮಹಾಪೌರರಾಗಿ ಕನ್ನಡಿಗರ ಆಯ್ಕೆ- ಕರವೇ ಹೋರಾಟಕ್ಕ ಜಯ; ಕರ್ನಾಟಕ ವಿರೋಧಿ ಎಂ.ಇ.ಎಸ್ ಮತ್ತು ಎಂ.ಇ.ಎಸ್ ಪರ ದನಿಗೆ ತಕ್ಕ ಉತ್ತರ.
|
| ಮುಂದೆ ಓದಿ... |
ಕ.ರ.ವೇ ಹೋರಾಟಗಳು
|
|
ನಾಡದ್ರೋಹಿ ಎಮ್.ಇ.ಎಸ್. ಪರವಾಗಿ ಹೋರಾಟ ನಡೆಸಿ ಕರ್ನಾಟಕಕ್ಕೆ ದ್ರೋಹ ಬಗೆದಿರುವ ತಮ್ಮ ಪಕ್ಷದ ಬೆಳಗಾವಿ ಸಂಸದ ಸುರೇಶ್ ಅಂಗಡಿ ಹಾಗು ತಮ್ಮ ಪಕ್ಷದ ಬೆಳಗಾವಿ ಗ್ರಾಮೀಣ ಶಾಸಕ ಸಂಜಯ ಪಾಟೀಲ ರನ್ನು ತಮ್ಮ ಪಕ್ಷದಿಂದ ಅಮಾನತು ಗೊಳಿಸುವುದರ ಜೊತೆಗೆ ಬೆಳಗಾವಿ |
| ಮುಂದೆ ಓದಿ... |
ಕಾರ್ಯಕ್ರಮಗಳು
|
|
ಕರ್ನಾಟಕದಿಂದ ಭಾರತ ಅನ್ನುವ ಘೋಷ ವಾಕ್ಯದೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆ ಆಯೋಜಿಸದ್ದ ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶಕ್ಕೆ ನಾಡಿನ ಜನರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಯಿತು. ನಾಡಗೀತೆಯೊಂದಿಗೆ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ದೊರೆಯಿತು. ಬೇಲಿ ಮಠದ ಶ್ರೀ ಶಿವರುದ್ರ ಮಹಾಸ್ವಾಮಿಜಿ ಹಾಗೂ ಗೋಸಾಯಿ ಮಠದ ಶ್ರೀ ಸುರೇಶ್ವರಾನಂದ ಭಾರತೀ ಸ್ವಾಮೀಜಿಯವರು ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದರು. |
| ಮುಂದೆ ಓದಿ... |