ಸುದ್ಧಿ ಸಮಾಚಾರ
|
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಕರವೇ ಪದಾಧಿಕಾರಿಗಳ ನಿಯೋಗದಿಂದ ರಾಜ್ಯಕ್ಕೆ ಹೊಸದಾಗಿ ಆಯ್ಕೆಯಾಗಿರುವ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ...
|
| ಮುಂದೆ ಓದಿ... |
ಕಾರ್ಯಕ್ರಮಗಳು
|
ಕನ್ನಡ ಚಳವಳಿಗೆ 50 ವರ್ಷ ತುಂಬಿದ ಸಂದರ್ಭದಲ್ಲಿ ೩೦-೧೧-೨೦೧೨ ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿಯಲ್ಲಿ ರಾಜ್ಯಮಟ್ಟದ "ಗಡಿನಾಡ ಕನ್ನಡಿಗರ ಜಾಗೃತಿ ಸಮಾವೇಶ" ನಡೆಸುತ್ತಿದೆ. ಸಮಾವೇಶದಲ್ಲಿ ಬೃಹತ್ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಮೆರವಣಿಗೆ ಚೆನ್ನಮ್ಮ ವೃತ್ತದಿಂದ ಶುರುವಾಗಿ ಸಿಪಎಡ್ ಮೈದಾನ ತಲುಪಿತು. ೨೦,೦೦೦ ಹೆಚ್ಚು ರಕ್ಷಣಾ ವೇದಿಕೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಈ ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. |
| ಮುಂದೆ ಓದಿ... |
ಕ.ರ.ವೇ ಹೋರಾಟಗಳು
|
|
ಬೆಳಗಾವಿಯಲ್ಲಿನ ಈ ಗಡಿ ಸಮಸ್ಯೆಯನ್ನು ಬಗೆಹರಿಸಲು ಮತ್ತು ಎಂ.ಇ.ಎಸ್. ನಂತಹ ನಾಡದ್ರೋಹಿ ಸಂಘಟನೆಗಳ ವಿರುದ್ಧ ಹಲವಾರು ಬಾರಿ ನಿರಂತರ ಹೋರಾಟಗಳನ್ನು ನಡೆಸುಕೊಂಡು ಬಂದಿರುವ ಕರ್ನಾಟಕ ರಕ್ಷಣಾ ವೇದಿಕೆ, ಈ ವಿಚಾರವಾಗಿ ಇದುವರೆಗೂ ನಡೆಸಿರುವ ಎಲ್ಲ ಹೋರಾಟಗಳ ಸಮಗ್ರ ಚಿತ್ರಣದ ವಿವರಗಳನ್ನು... |
| ಮುಂದೆ ಓದಿ... |
ಕ.ರ.ವೇ ಹೋರಾಟಗಳು
|
ಸಮಗ್ರ ಕರ್ನಾಟಕದ ಅಭಿವೃದ್ಧಿಯೇ ನಮ್ಮ ಗುರಿ. ನದಿ, ಗಡಿ, ಉದ್ಯೋಗ ಮುಂತಾದ ಎಲ್ಲ ವಿಷಯಗಳಲ್ಲಿಯೂ ಕರ್ನಾಟಕದ ಯಾವುದೇ ಮೂಲೆಯಲ್ಲಿ ಕನ್ನಡಿಗರಿಗೆ ಅನ್ಯಾಯವಾದಾಗ ಮೊದಲು ಸ್ಪಂದಿಸುವುದು ಕರ್ನಾಟಕ ರಕ್ಷಣಾ ವೇದಿಕೆ ಅನ್ನುವುದು ನಾಡಿನ ಜನತೆಗೆ ತಿಳಿದಿದೆ.
ಕಿತ್ತೂರು ಕರ್ನಾಟಕ ಹಾಗು ಕಲ್ಯಾಣ ಕರ್ನಾಟಕದ ವಿವಿಧ ಸಮಸ್ಯೆಗಳ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟಗಳ ಸಮಗ್ರ ಚಿತ್ರಣ ಇಲ್ಲಿದೆ. |
| ಮುಂದೆ ಓದಿ... |
ಕ.ರ.ವೇ ಹೋರಾಟಗಳು
|
|
ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿಯಲ್ಲಿ ನಡೆಯುತ್ತಿದ್ದ ಅನ್ಯಾಯವನ್ನು ಖಂಡಿಸಿ ನಡೆಸಿರುವ ಹೋರಾಟಗಳು ಅನೇಕ. ಸುವರ್ಣ ಸೌಧ ಉದ್ಘಾಟನೆಯಾಗುತ್ತಿರುವ ಸಂಧರ್ಭದಲ್ಲಿ ಅಲ್ಲಿ ನಾವು ನಡೆಸಿರುವ ಕೆಲವು ಪ್ರಮುಖ ಹೋರಾಟಗಳ ಮಾಹಿತಿಯನ್ನು ನಿಮ್ಮೊಂದಿ ಹಂಚಿಕೊಳ್ಳುತ್ತಿದ್ದೇವೆ. |
| ಮುಂದೆ ಓದಿ... |
ಕ.ರ.ವೇ ಹೋರಾಟಗಳು
|
ಕಾವೇರಿ ನದಿ ಪ್ರಾಧಿಕಾರ ಪ್ರಧಾನ ಮಂತ್ರಿಗಳಾದ ಮನಮೋಹನ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ ೧೯, ೨೦೧೨ ರಂದು ತಮಿಳುನಾಡಿಗೆ ೯೦೦೦ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಬೇಕು ಅಂತ ಆದೇಶ ಹೊರಡಿಸಿತು. ಕರ್ನಾಟಕದಲ್ಲಿ ಕುಡುಯಲೂ ನೀರಿನ ಕೊರತೆ ಇದ್ದು, ಸರಿಯಾಗಿ ಮಳೆ ಆಗದ ಕಾರಣ ನೀರು ಬಿಡುವುಡು ಕನ್ನಡ ನಾಡಿನ ಜನತೆ ನೀರಿಲ್ಲದೆ ತತ್ತರಿಸಿ ಹೋಗುವಂತಾಗುತ್ತದೆ. ಈ ವಿಷಯವಾಗಿ ಮೊದಲು ಸ್ಪಂದಿಸಿದ ಕರ್ನಾಟಕ ರಕ್ಷಣಾ ವೇದಿಕೆ ಆ ದಿನದಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದೆ. ಅದರ ಸಮಗ್ರ ಚಿತ್ರಣ ಇಲ್ಲಿದೆ |
| ಮುಂದೆ ಓದಿ... |
ಕ.ರ.ವೇ ಹೋರಾಟಗಳು
|
|
ಕಾವೇರಿ ನದಿ ಪ್ರಾಧಿಕಾರ ನೀಡಿರುವ ಕರ್ನಾಟಕ ವಿರೋಧಿ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಒತ್ತಾಯಿಸಿ ರಾಜಭವನ ಮುತ್ತಿಗೆ ಹೋರಾಟವನ್ನು ಬೆಂಗಳೂರಿನಲ್ಲಿ ಅಕ್ಟೋಬರ್ 5, ಶುಕ್ರವಾರ ಹಮ್ಮಿಕೊಂಡಿದ್ದೇವೆ. ಸಾವಿರಾರು ಕಾರ್ಯಕರ್ತರು ಈ ಹೋರಾಟದಲ್ಲಿ ಭಾಗವಹಿಸಲಿದ್ದಾರೆ. ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನದಿಂದ ರಾಜಭವನದವರೆಗೆ ಬೃಹತ್ ಮೆರವಣಿಗೆ ನಡೆಯಲಿದೆ. ಈ ಬೃಹತ್ ಮೆರವಣಿಗೆ ಬೆಳಿಗ್ಗೆ 10:30 ಕ್ಕೆ ಶುರು ಆಗಲಿದೆ.
ದಿನಾಂಕ - ಅಕ್ಟೋಬರ್ 5, ಶುಕ್ರವಾರ
ಸಮಯ - ಬೆಳಿಗ್ಗೆ 10:30
ಮೆರವಣಿಗೆ ಹೊರಡುವ ಸ್ಥಳ - ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನ
ಕಾವೇರಿ ನೀರು ಕುಡಿಯುವ ಬೆಂಗಳೂರಿನ ನಾಗರಿಕರೇ ಬನ್ನಿ, ಹೋರಾಟದಲ್ಲಿ ಭಾಗವಹಿಸಿ.
|
| ಮುಂದೆ ಓದಿ... |
ಕ.ರ.ವೇ ಹೋರಾಟಗಳು
|
|
ರಾಜ್ಯದಲ್ಲಿ ಬರಗಾಲ ಹಾಗು ಅಣೆಕಟ್ಟುಗಳಲ್ಲಿ ನೀರಿನ ಕೊರತೆ ಇರುವ ಸಮಯದಲ್ಲಿ ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂಕೋರ್ಟ್ ಅದೇಶ ಹೊರಡಿಸಿದೆ. ಬರಗಾಲ ಹಾಗು ಅಣೆಕಟ್ಟುಗಳಲ್ಲಿ... |
| ಮುಂದೆ ಓದಿ... |
ಕ.ರ.ವೇ ಹೋರಾಟಗಳು
|
|
ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ೧೪-೦೯-೨೦೧೨ ರಂದು ಹಿಂದೀ ಪಕ್ಷಪಾತಿಯಾಗಿರುವ ಪ್ರಸಕ್ತ ಭಾರತದ ಭಾಷಾನೀತಿ ವಿರೋಧಿಸಿ ಟಿ.ಎ. ನಾರಾಯಣ ಗೌಡರ ನೇತೃತ್ವದಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹೋರಾಟ ನಡೆಸಿದೆವು... |
| ಮುಂದೆ ಓದಿ... |
ಕಾರ್ಯಕ್ರಮಗಳು
|
ಆಗಸ್ಟ್ ೧೮ ರಂದು ಬೆಂಗಳೂರು ಮಹಾನಗರ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಅರಮನೆ ಮೈದಾನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ ೧೧ ಕ್ಕೆ ಸ್ವಾತಂತ್ರ್ಯ ಯೋಧರ ಉದ್ಯಾನವನದಿಂದ ಅರಮನೆ ಮೈದಾನದ ವರೆಗು ದೊಡ್ಡ ಮೆರವಣಿಗೆಯನ್ನು ಕೂಡ ಹಮ್ಮಿಕೊಳ್ಳಲಾಗಿದೆ. ನಂತರ ಕಾರ್ಯಕ್ರಮ ಅರಮನೆ ಮೈದಾನದಲ್ಲಿ ಮುಂದುವರಿಯಲಿದೆ.
ತಾವೆಲ್ಲರೂ ಈ ಮೆರವಣಿಗೆ ಹಾಗು ಸಮಾವೇಶದಲ್ಲಿ ಪಾಲ್ಗೊಂಡು ಈ ಸಮಾವೇಶವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.
|
| ಮುಂದೆ ಓದಿ... |