ಮಹದಾಯಿ ಹೋರಾಟದಲ್ಲಿ ಬಂಧಿತರಾದ ರೈತರನ್ನು ಚಿತ್ರದುರ್ಗದ ಕಾರಾಗೃಹದಲ್ಲಿ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು ಭೇಟಿ ಮಾಡಿ ಅವರಿಗೆ ಸಾಂತ್ವನ ಹೇಳಿದರು. ನಂತರ ಮಾಧ್ಯಮದ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ರೈತರ ಬಿಡುಗಡೆಯನ್ನು ಕೂಡಲೇ ಮಾಡದಿದ್ದರೆ, ಕರವೇ ವತಿಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಸಿದರು. ಅಲ್ಲಿನ ಭೇಟಿಯ ಚಿತ್ರಗಳು ಮತ್ತು ಪತ್ರಿಕಾ ವರದಿಗಳು

13652892_965643070230887_5288460431365462087_o13661946_965643060230888_607659026646767395_o13653176_965643463564181_4436856969395617657_o13653246_965643683564159_5842315751728848631_o13653194_965643063564221_319723948299163988_o13680176_965643450230849_1516903985182917927_o13680417_965642220230972_3477749453079297677_o13872912_965642183564309_1403544563650771959_n13908892_965642213564306_3482224656494503648_o13909071_965643080230886_9220621770673056262_o13923717_965642060230988_4793777978175412684_o13923566_965643676897493_3307753166987118558_o13923363_965643956897465_7004151716939594576_o13920417_965643056897555_2296891251577240150_o13925469_965643460230848_7208386807305280963_o