ಬೀದರ್ ಜಿಲ್ಲೆ: ಕರ್ನಾಟಕದಿಂದ ರಾಜ್ಯಸಭೆಗೆ ವೆಂಕಯ್ಯ ನಾಯ್ಡು ಅವರನ್ನು ಆಯ್ಕೆ ಮಾಡಬಾರದೆಂದು ಒತ್ತಾಯಿಸಿ ಬೀದರ್ ಜಿಲ್ಲೆಯಲ್ಲಿ ಕರವೇ ವತಿಯಿಂದ ಪ್ರತಿಭಟನೆ
ಮುಂದೆ ಓದಿ...ಹೋರಾಟಗಳು
ಬೆಳಗಾವಿ ಜಿಲ್ಲೆ: ಕರ್ನಾಟಕದಿಂದ ರಾಜ್ಯಸಭೆಗೆ ವೆಂಕಯ್ಯ ನಾಯ್ಡು ಅವರನ್ನು ಆಯ್ಕೆ ಮಾಡಬಾರದೆಂದು ಒತ್ತಾಯಿಸಿ ಬೆಳಗಾವಿ ಜಿಲ್ಲೆಯಲ್ಲಿ ಕರವೇ ವತಿಯಿಂದ ಪ್ರತಿಭಟನೆ
ಮುಂದೆ ಓದಿ...ಬೆಂಗಳೂರು ನಗರ ಜಿಲ್ಲೆ: ಕರ್ನಾಟಕದಿಂದ ರಾಜ್ಯಸಭೆಗೆ ವೆಂಕಯ್ಯ ನಾಯ್ಡು ಅವರನ್ನು ಆಯ್ಕೆ ಮಾಡಬಾರದೆಂದು ಒತ್ತಾಯಿಸಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಬಿಜೆಪಿ ಕಚೇರಿಯ ಎದುರು ಕರವೇ ವತಿಯಿಂದ ಪ್ರತಿಭಟನೆ
ಮುಂದೆ ಓದಿ...ಕರ್ನಾಟಕ ಭಾಗದ ಕೇಂದ್ರ ಸರ್ಕಾರದ 462 ಹುದ್ದೆಗಳನ್ನು ತುಂಬುವ ಪ್ರಕ್ರಿಯೆಯಲ್ಲಿ ಕೇವಲ 6 ಜನ ಕನ್ನಡಿಗರನ್ನು ಆರಿಸಿ ಮಿಕ್ಕ ಹುದ್ದೆಗಳನ್ನು ಹಿಂದಿ ಭಾಷಿಕರಿಗೆ ಕೊಡಲು ಹೊರಟಿರುವ ನಿಲುವನ್ನು ಖಂಡಿಸಿ ಇಂದು ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ನಡೆದ ಪ್ರತಿಭಟನೆಯ ಪತ್ರಿಕಾ ವರದಿ
ಮುಂದೆ ಓದಿ...ಕರ್ನಾಟಕ ಭಾಗದ ಕೇಂದ್ರ ಸರ್ಕಾರದ 462 ಹುದ್ದೆಗಳನ್ನು ತುಂಬುವ ಪ್ರಕ್ರಿಯೆಯಲ್ಲಿ ಕೇವಲ 6 ಜನ ಕನ್ನಡಿಗರನ್ನು ಆರಿಸಿ ಮಿಕ್ಕ ಹುದ್ದೆಗಳನ್ನು ಹಿಂದಿ ಭಾಷಿಕರಿಗೆ ಕೊಡಲು ಹೊರಟಿರುವ ನಿಲುವನ್ನು ಖಂಡಿಸಿ ಇಂದು ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಪ್ರತಿಭಟನೆಯ ಚಿತ್ರಗಳು
ಮುಂದೆ ಓದಿ...ಬೀದರ್ ಉತ್ತರ ಕ್ಷೇತ್ರದಿಂದ ಆಯ್ಕೆಯಾಗಿರುವ ಶಾಸಕ ರಹೀಮ್ ಖಾನ್ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸದಿರುವುದನ್ನು ಖಂಡಿಸಿ ಪ್ರತಿಭಟನೆ
ಮುಂದೆ ಓದಿ...ಬೆಳಗಾವಿ, ನಿಪ್ಪಾಣಿ ಮತ್ತು ಕಾರವಾರವನ್ನು ಮಾಹಾರಾಷ್ಟ್ರಾಗೆ ಸೇರಿಸಬೇಕು ಎಂದು ಹೇಳಿರುವ ಮಾಹಾರಾಷ್ಟ್ರಾದ ಮುಖ್ಯಮಾಂತ್ರಿ ದೇವೇಂದ್ರ ಫಡ್ನಾವೀಸ್ ಭೂತದಹನ
ಮುಂದೆ ಓದಿ...ಬೆಂಗಳೂರಿನ ಕಮ್ಮನಹಳ್ಳಿ ಚರ್ಚ್ ನಲ್ಲಿ ಕನ್ನಡ ಪ್ರಾರ್ಥನೆ ಕಡ್ಡಾಯಗೊಳಿಸುವಂತೆ ಒತ್ತಾಯಿಸಿ ಕರವೇ ಯಿಂದ ಪ್ರತಿಭಟನೆ
ಮುಂದೆ ಓದಿ...ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೆಪಲ್ಲಿಯಿಂದ ಬೆಂಗಳೂರಿಗೆ ತಡೆರಹಿತ ಬಸ್ ಸಂಚಾರವನ್ನು ಕಲ್ಪಿಸುವಂತೆ ಕರವೇ ಒತ್ತಾಯಿಸಿತ್ತು. ನಮ್ಮ ಒತ್ತಾಯಕ್ಕೆ ಮಣಿದು ಬಸ್ ಸೌಕರ್ಯವನ್ನು ಒದಗಿಸಲಾಗಿದೆ
ಮುಂದೆ ಓದಿ...ಕರ್ನಾಟಕ ಸರಕಾರದ ನಗರ ಸಾರಿಗೆಯಾದ ಬೆಂಗಳೂರು ಮೆಟ್ರೋನಲ್ಲಿ ಅನಗತ್ಯ ಹಿಂದಿ ಬಳಕೆಯ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ನಿರಂತರ ಪ್ರತಿಭಟನೆ ನಡೆಸಿಕೊಂಡು ಬಂದಿದೆ. ಹಿಂಬಾಗಿಲಿನಿಂದ ಕರ್ನಾಟಕ ಸರಕಾರದ ಭಾಷಾ ನೀತಿಯ ಬದಲಾವಣೆಯ ಹುನ್ನಾರದಂತೆ ಕಾಣುತ್ತಿದೆ ಈ ಪ್ರಯತ್ನ. ಕರ್ನಾಟಕ ರಕ್ಷಣಾ ವೇದಿಕೆಯ ಒಂದು ನಿಯೋಗ ಬೆಂಗಳೂರು ಮೆಟ್ರೋ ಮುಖ್ಯಸ್ಥರಾದ ಪ್ರದೀಪ್ ಸಿಂಗ್ ಖರೋಳ ಅವರನ್ನು ಭೇಟಿ ...
ಮುಂದೆ ಓದಿ...