ಹೋರಾಟಗಳು

09 May 2007

ಕಾವೇರಿ ಆದೇಶವನ್ನು ಗ್ಯಾಜೆಟನಲ್ಲಿ ಪ್ರಕಟಿಸಬಾರದು ಎಮ್ದು ಪ್ರಧಾನಿಗೆ ಮನವಿ

ಕ.ರ.ವೇ ಮತ್ತು ರೈತ ಸಂಘ ಒಟ್ಟಿಗೆ ಸೇರಿ ರಚಿಸಿದ ಕಾವೇರಿ-ಕೃಷ್ಣ ಹೋರಾಟ ಸಮಿತಿಯ ಅಡಿಯಲ್ಲಿ ಭಾರತದ ಪ್ರಧಾನ ಮಂತ್ರಿಗಳನ್ನು ಬೇಟಿ ಮಾಡಿ, ಕಾವೇರಿ ಆದೇಶವನ್ನು ಗ್ಯಾಜೆಟನಲ್ಲಿ ಪ್ರಕಟಿಸಬಾರದು ಮತ್ತು ಮಾತುಕತೆಯ ಮೂಲಕವೇ ಸಮಸ್ಯೆಯನ್ನು ಬಗೆ ಹರಿಸಿಕೊಳ್ಳಬೇಕು, ಇದಕ್ಕೆ ಪ್ರಧಾನ ಮಂತ್ರಿಗಳು ಮದ್ಯೆವಹಿಸಿಬೇಕು ಎಂದು ಮನವಿ ಸಲ್ಲಿಸಿದರು.  

ಮುಂದೆ ಓದಿ...
04 May 2007

ದೆಹಲಿಯಲ್ಲಿ ಕಾವೇರಿ ಹೋರಾಟ – ಚಿತ್ರಗಳು

ಕಾವೇರಿ ನ್ಯಾಯಾಧಿಕರಣದ ತೀರ್ಪಿನ ವಿರುದ್ಧ ದೆಹಲಿಯಲ್ಲಿ ಹೋರಾಟ -  

ಮುಂದೆ ಓದಿ...
03 May 2007

ದೆಹಲಿಯಲ್ಲಿ ಕಾವೇರಿ ಹೋರಾಟದ ಕಾವು

ಕಾವೇರಿ ನ್ಯಾಯಾಧಿಕರಣದ ತೀರ್ಪಿನ ವಿರುದ್ಧ ದೆಹಲಿಯಲ್ಲಿ ಹೋರಾಟ. ಅದರ ಪತ್ರಿಕಾ ವರದಿಗಳು

ಮುಂದೆ ಓದಿ...
20 Feb 2007

ಕಾವೇರಿ ನ್ಯಾಯಧಿಕರಣದ ತೀರ್ಪು ಮತ್ತು ಹೋರಾಟ

ಕರ್ನಾಟಕ ರಕ್ಷಣಾ ವೇದಿಕೆಯು ಕಾವೇರಿ ನ್ಯಾಯಾಧಿಕರಣದ ತೀರ್ಪು ಹೊರಬಂದ ಕ್ಷಣದಿಂದಲೇ ಹೋರಾಟಕ್ಕೆ ತೊಡಗಿದ್ದು ಇಡಿಯ ಕರ್ನಾಟಕದ ಮೂಲೆ ಮೂಲೆಗಳ ಕನ್ನಡಿಗರನ್ನು ಒಗ್ಗೂಡಿಸಿ ಈ ಹೋರಾಟವನ್ನು ಜೀವಂತವಾಗಿಟ್ಟುಕೊಂಡು ಬಂದಿದೆ. ಇದುವರೆವಿಗೆ ಕಾವೇರಿ ಸಮಸ್ಯೆಗೆ ಕಾವೇರಿ ಕಣಿವೆಯ ಜಿಲ್ಲೆಗಳು ಮಾತ್ರ ಸ್ಪಂದಿಸುತ್ತಿದ್ದವು. ಈ ಬಾರಿ ಕರ್ನಾಟಕ ರಕ್ಷಣಾ ವೇದಿಕೆಯು ಕಾವೇರಿಯ ಕೂಗನ್ನು ರಾಜ್ಯದ ಎಲ್ಲ ಜಿಲ್ಲೆಗಳ ಕನ್ನಡಿಗರೂ ಎತ್ತುವಂತೆ ...

ಮುಂದೆ ಓದಿ...