ರಾಜ್ಯದ ಹಲವೆಡೆ ಪತ್ರಕರ್ತರು ಹಾಗೂ ಮಾಧ್ಯಮಗಳ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿದೆ. ಈ ಕಾರ್ಯವನ್ನೆಸಗುತ್ತಿರುವ ದುಷ್ಕರ್ಮಿಗಳನ್ನು ಗೂಂಡಾ ಕಾಯಿದೆಯ ಅಡಿಯಲ್ಲಿ ಬಂಧಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಾಯ ಹೇರುವುದಕ್ಕಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ
ಸ್ಥಳ - ಗಾಂದಿ ಪ್ರತಿಮೆ, ಗಾಂಧಿನಗರ ಸಮಯ - ೨೪-೦೭-೨೦೦೭ ರಂದು ಮಧ್ಯಾಹ್ನ ೧೨:೦೦(ಹನ್ನೆರಡು) ಘಂಟೆಗೆ
ಉತ್ತಮ ಸಮಾಜ ನಿರ್ಮಾಣಕ್ಕಾಗಿ ಕರ್ನಾಟಕ ರಕ್ಷಣಾ ವೇದಿಕೆ ಮಾಡುತ್ತಿರುವ ಈ ಪ್ರತಿಭಟನೆಗೆ ಎಲ್ಲ ಕನ್ನಡ ಬಾಂಧವರು ಕೈ ಜೊಡಿಸುವುದಾಗಿ ಮನವಿ ಮಾಡಿಕೊಳ್ಳುತ್ತಿದ್ದೇವೆ |