ಮೈಸೂರಿನ ರಂಗಾಯಣದಲ್ಲಿ ತಿರುವಳ್ಳುವರ್ ಪ್ರತಿಮೆ ಪ್ರತ್ಯಕ್ಷವಾಗಿದ್ದರ ಸುದ್ದಿ ತಿಳಿದ ನಮ್ಮ ಕಾರ್ಯಕರ್ತರು, ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು. ಇದರ ವರದಿಯನ್ನಿ ಇಲ್ಲಿ ನೋಡಿ.
ಮುಂದೆ ಓದಿ...Tags: "ತಿರುವಳ್ಳುವರ್ / Thiruvalluvar"
ಜಾತಿ ಭಾಷೆ ಪಂಥಗಳನ್ನು ಮೀರಿದ ಹಲವಾರು ದಾರ್ಶನಿಕರು ಹಿಂದೆ ಆಗಿಹೋಗಿದ್ದಾರೆ. ಇವರುಗಳಲ್ಲೊಬ್ಬರು ತಿರುಕ್ಕುರುಳ್ ಬರೆದ ತಮಿಳು ಕವಿ ತಿರುವಳ್ಳುವರ್. ಇವರ ಬಗ್ಗೆ ನಾಡಿನ ಯಾವುದೇ ದಾರ್ಶನಿಕರ ಬಗ್ಗೆ ಇರುವಂತಹುದೇ ಗೌರವ ನಮಗಿದೆ. ಬೆಂಗಳೂರಿನ ಹಲಸೂರಿನಲ್ಲಿ ತಮಿಳಿನ ಸಂತ ಕವಿ ತಿರುವಳ್ಳುವರ್ ಅವರ ಪ್ರತಿಮೆಯನ್ನು ಅನಾವರಣ ಮಾಡುತ್ತಿರುವ ವಿಧಾನ ಮತ್ತು ಸಂದರ್ಭಗಳ ಬಗ್ಗೆ ನಮ್ಮ ವಿರೋಧವಿದೆ. ಈ ...
ಮುಂದೆ ಓದಿ...ಹಿಂದಿನಿಂದಲೂ ಕನ್ನಡಿಗರಿಗೆ ತಮಿಳುನಾಡಿನಿಂದ ಅನ್ಯಾಯವಾಗುತ್ತ ಬಂದಿದೆ ಅನ್ನುವುದಕ್ಕೆ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಕೇಂದ್ರ ಸರಕಾರವನ್ನ ತನ್ನ ತಾಳಕ್ಕೆ ತಕ್ಕಂತೆ ಕುಣಿಸುವ ಮತ್ತು ತನ್ನ ಮೂಗಿನ ನೇರಕ್ಕೆ ನಿರ್ಣಯಗಳನ್ನು ತಗೆದುಕೊಳ್ಳುವ ತಮಿಳುನಾಡು, ಸೌಹಾರ್ದತೆ ಅನ್ನೋ ಪದಕ್ಕೆ ಅರ್ಥ ಗೊತ್ತಿಲ್ಲ ಅನ್ನುವಂತೆ ನಡೆದುಕೊಂಡಿದೆ ಮತ್ತು ಇಂದಿಗೂ ನಡೆದುಕೊಳ್ಳುತ್ತಿದೆ. ಆದರೆ ಇದನೆಲ್ಲ ನಮ್ಮ ಸರಕಾರ ಗಣನೆಗೆ ತಗೆದುಕೊಳ್ಳುತ್ತಿಲ್ಲ. ...
ಮುಂದೆ ಓದಿ...ತಿರುವಳ್ಳುವರ್ ಪ್ರತಿಮೆ ಸ್ಥಾಪನೆಗೆ ಕುರಿತಂತೆ ನಡೆದ ಖಂಡನಾ ಸಭೆಯಲ್ಲಿ ತೆಗೆದು ಕೊಂಡಂತ ನಿರ್ಣಾಯಗಳು ಬೆಂಗಳೂರಿನಲ್ಲಿ ಜುಲೈ ೧೮ ರಂದು ತಿರುವಳ್ಳುವರ್ ಪ್ರತಿಮೆ ಸ್ಥಾಪನೆಗೆ ಕುರಿತಂತೆ ನಡೆದ ಖಂಡನಾ ಸಭೆಯಲ್ಲಿ ರಾಜ್ಯದ ಕನ್ನಡ ಪರ ಚಿಂತಕರ ಎದುರಿನಲ್ಲಿ ನಮ್ಮ ವೇದಿಕೆ ನಾಲ್ಕು ನಿರ್ಣಾಯಗಳನ್ನು ತೆಗೆದುಕೊಂಡಿತು. ಇದರ ಪತ್ರಿಕಾ ಹೇಳಿಕೆಯನ್ನು ಇಲ್ಲಿ ನೋಡಿ. ಇದರ ವರದಿಯನ್ನು ಇಲ್ಲಿ ...
ಮುಂದೆ ಓದಿ...ತಿರುವಳ್ಳುವರ್ ಪ್ರತಿಮೆ ಅನಾವರಣದ ವಿರುದ್ಧ ನಮ್ಮ ವೇದಿಕೆ ಕಾರ್ಯಕರ್ತರು ಆ. 5 ರಂದು ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಇದರ ವರದಿಯನ್ನು ಇಲ್ಲಿ ನೋಡಿ.
ಮುಂದೆ ಓದಿ...ತಿರುವಳ್ಳುವರ್ ಪ್ರತಿಮೆ ಅನಾವರಣದ ವಿರುದ್ಧ ಬೆಂಗಳೂರಿನಲ್ಲಿ ಕ.ರ.ವೇ. ಇಂದ ಪ್ರತಿಭಟನೆ ತಿರುವಳ್ಳುವರ್ ಪ್ರತಿಮೆ ಅನಾವರಣದ ವಿರುದ್ಧ ನಮ್ಮ ವೇದಿಕೆ ಕಾರ್ಯಕರ್ತರು ಆ. 5 ರಂದು ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಇದರ ವರದಿಯನ್ನು ಇಲ್ಲಿ ನೋಡಿ.
ಮುಂದೆ ಓದಿ...ತಿರುವಳ್ಳುವರ್ ಪ್ರತಿಮೆ ಅನಾವರಣ ದ ಬಗ್ಗೆ ಮುಖ್ಯಮಂತ್ರಿಗಳ ಜೊತೆ ನಡೆದ ಸಭೆಯ ನಂತರದ ಪತ್ರಿಕಾ ವರದಿ
ಮುಂದೆ ಓದಿ...ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕಾಗಿ ಮುಖ್ಯಮಂತ್ರಿಗಳ ಜೊತೆ ನಡೆದ ಸಭೆಯ ನಂತರದ ಪತ್ರಿಕಾ ಹೇಳಿಕೆ
ಮುಂದೆ ಓದಿ...ಹಿಂದಿನಿಂದಲೂ ಕನ್ನಡಿಗರಿಗೆ ತಮಿಳುನಾಡಿನಿಂದ ಅನ್ಯಾಯವಾಗುತ್ತ ಬಂದಿದೆ ಅನ್ನುವುದಕ್ಕೆ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಕೇಂದ್ರ ಸರಕಾರವನ್ನ ತನ್ನ ತಾಳಕ್ಕೆ ತಕ್ಕಂತೆ ಕುಣಿಸುವ ಮತ್ತು ತನ್ನ ಮೂಗಿನ ನೇರಕ್ಕೆ ನಿರ್ಣಯಗಳನ್ನು ತಗೆದುಕೊಳ್ಳುವ ತಮಿಳುನಾಡು, ಸೌಹಾರ್ದತೆ ಅನ್ನೋ ಪದಕ್ಕೆ ಅರ್ಥ ಗೊತ್ತಿಲ್ಲ ಅನ್ನುವಂತೆ ನಡೆದುಕೊಂಡಿದೆ ಮತ್ತು ಇಂದಿಗೂ ನಡೆದುಕೊಳ್ಳುತ್ತಿದೆ. ಆದರೆ ಇದನೆಲ್ಲ ನಮ್ಮ ಸರಕಾರ ಗಣನೆಗೆ ತಗೆದುಕೊಳ್ಳುತ್ತಿಲ್ಲ. ...
ಮುಂದೆ ಓದಿ...ಬೆಂಗಳೂರಿನಲ್ಲಿ ಜುಲೈ ೧೮ ರಂದು ತಿರುವಳ್ಳುವರ್ ಪ್ರತಿಮೆ ಸ್ಥಾಪನೆಗೆ ಕುರಿತಂತೆ ನಡೆದ ಖಂಡನಾ ಸಭೆಯಲ್ಲಿ ರಾಜ್ಯದ ಕನ್ನಡ ಪರ ಚಿಂತಕರ ಎದುರಿನಲ್ಲಿ ನಮ್ಮ ವೇದಿಕೆ ನಾಲ್ಕು ನಿರ್ಣಾಯಗಳನ್ನು ತೆಗೆದುಕೊಂಡಿತು. ಇದರ ಪತ್ರಿಕಾ ಹೇಳಿಕೆಯನ್ನು ಇಲ್ಲಿ ನೋಡಿ. ಇದರ ವರದಿಯನ್ನು ಇಲ್ಲಿ ನೋಡಿ.
ಮುಂದೆ ಓದಿ...