ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸಾದೊಳಲು ಗ್ರಾಮದಲ್ಲಿ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದ ಶಿವಣ್ಣ ಎಂಬುವ ರೈತನ ಮನೆಗೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು ಭೇಟಿ ಕೊಟ್ಟರು. ಶಿವಣ್ಣ ಅವರ ಧರ್ಮಪತ್ನಿಗೆ ಸಾಂತ್ವನ ಹೇಳಿ ಅವರಿಗಿರುವ 1.5 ತಿಂಗಳ ಹೆಣ್ಣು ಮಗುವಿನ ವಿದ್ಯಾಭ್ಯಾಸದ ಸಲುವಾಗಿ 50000 ರುಪಾಯಿಗಳನ್ನು ಕರವೇ ವತಿಯಿಂದ ನೀಡಲಾಯಿತು. ಚಿತ್ರಗಳು ಮತ್ತು ಪತ್ರಿಕಾ ವರದಿ ಇಲ್ಲಿದೆ:

 

37

27

 

17

47

52

62